ದಿನಾಂಕ 02-09-2023ರಂದು ನಮ್ಮ ಕಾಲೇಜಿನ ಪ್ರಥಮ ಬಿ.ಕಾಂ ಹಾಗೂ ಬಿ.ಎ ವಿದ್ಯಾರ್ಥಿಗಳಿಗೆ ರಾಷ್ಟೀಯ ಸೇವಾ ಯೋಜನಾ ಘಟಕದ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಯಾದ ಡಾ. ಪ್ರಜ್ಞಾ ಮಾರ್ಪಳ್ಳಿಯವರು ಹಾಗೂ ಘಟಕದ ಪೂರ್ವ ವಿದ್ಯಾರ್ಥಿ ನಾಯಕರಾದ ಪ್ರಜ್ವಲ್ ಉಲ್ಲಾಸ್ ನಾಯಕ್, ರಚನಾ ಡಿ ಶೆಟ್ಟಿ ಹಾಗೂ ಭೂಷಣ್ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಈ ಘಟಕದ ಅರಿವು ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿನಾಯಕರು ತಮ್ಮ ತಮ್ಮ ಅನುಭವವನ್ನು ಹಂಚಿಕೊಂಡರು. ತದನಂತರ ರಾಷ್ಟೀಯ ಸೇವಾ ಯೋಜನಾಡಿಯಲ್ಲಿ ಕಳೆದ ವರ್ಷ ನಡೆದ ಕಾರ್ಯಕ್ರಮಗಳ ವಿವರಣೆಯನ್ನು ಹಾಗೂ ಅದಕ್ಕೆ ಸಂಬಂಧಿತ ಕಿರುಚಿತ್ರಗಳನ್ನು ತೋರಿಸಲಾಯಿತು. ಈ ರೀತಿ ಹೊಸ ವಿದ್ಯಾರ್ಥಿಗಳಲ್ಲಿ ಈ ಘಟಕದ ಮೇಲೆ ಒಲವು ಹೆಚ್ಚಿಸಲು ಈ ಕಾರ್ಯಕ್ರಮವು ಯಶಸ್ವಿಗೊಂಡಿತು.
Blog
ಮಾಹಿತಿಕಾರ್ಯಗಾರ
Share on facebook
Share on linkedin
Share on whatsapp
Explore
ವಿಶ್ವ ಗುಬ್ಬಚ್ಚಿ ದಿನಾಚರಣೆ – ಪಕ್ಷಿಗಳಿಗೆ ಜೀವಜಲ
March 28, 2024
3rd Phase of Nivedana
March 21, 2024
Nivedana- A Community Connect Initiative
March 19, 2024
Related Articles
ವಿಶ್ವ ಗುಬ್ಬಚ್ಚಿ ದಿನಾಚರಣೆ – ಪಕ್ಷಿಗಳಿಗೆ ಜೀವಜಲ
March 28, 2024
3rd Phase of Nivedana
March 21, 2024
Nivedana- A Community Connect Initiative
March 19, 2024
Subscribe to Newsletter
Contact Us
Sri Poornaprajna Evening College
Udupi, Karnataka- 576101
Phone: 0820 252 0743
Email : sppecudupi@gmail.com
Important Links
- Academic
- News and Events
- Staff
- List Item