ದಿನಾಂಕ 08-11-2023ರಂದು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಂಗವಾಗಿ ಉಡುಪಿ ತಾಲೂಕು ಪಂಚಾಯಿತಿಯಲ್ಲಿ ನಡೆದ ಗ್ರಂಥ ಮಿತ್ರ ಕಾರ್ಯಕ್ರಮಕ್ಕೆ ಹತ್ತು ಜನ ಸ್ವಯಂ ಸೇವಕರು ಭಾಗವಹಿಸಿದ್ದರು ಈ ಕಾರ್ಯಕ್ರಮದಲ್ಲಿ ಕೆಲವು ಬಗೆಯ ಚಟುವಟಿಕೆಗಳನ್ನು ಆಟಗಳನ್ನು ಆಡಿಸಲಾಯಿತು. ನಂತರ ಡಾ. ಶೀಶ ಭಟ್, ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ (ರಿ) ಸಂಸ್ಥಾಪಕರು, ತಾವು ನಡೆಸುತ್ತಿರುವ ಗ್ರಂಥ ಮಿತ್ರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಇದರ ಉದ್ದೇಶ ಗ್ರಾಮೀಣ ವಿದ್ಯಾರ್ಥಿಗಳಿಗೆ ಅವರ ನಿಜವಾದ ಸಾಮರ್ಥ್ಯವನ್ನು ಅರಿತು ಬಳಸಿಕೊಳ್ಳಲು ಹಾಗೂ ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸಲು ಭವಿಷ್ಯದಲ್ಲಿ ಸ್ಪರ್ಧಾತ್ಮಕ ಉದ್ಯೋಗಕ್ಕಾಗಿ ಮಕ್ಕಳನ್ನು ಪ್ರೇರೇಪಿಸಲು, ಕೌಶಲ್ಯಯುತರನ್ನಾಗಿ ಮಾಡುವುದು ಈ ಕಾರ್ಯಕ್ರಮವು ಸುಮಾರು 10 ಗಂಟೆಗೆ ಆರಂಭವಾಗಿ 3 ಗಂಟೆಗೆ ಮುಕ್ತಾಯವಾಯಿತು.
Blog
ಗ್ರಂಥಮಿತ್ರ
Share on facebook
Share on linkedin
Share on whatsapp
Explore
ವಿಶ್ವ ಗುಬ್ಬಚ್ಚಿ ದಿನಾಚರಣೆ – ಪಕ್ಷಿಗಳಿಗೆ ಜೀವಜಲ
March 28, 2024
3rd Phase of Nivedana
March 21, 2024
Nivedana- A Community Connect Initiative
March 19, 2024
Related Articles
ವಿಶ್ವ ಗುಬ್ಬಚ್ಚಿ ದಿನಾಚರಣೆ – ಪಕ್ಷಿಗಳಿಗೆ ಜೀವಜಲ
March 28, 2024
3rd Phase of Nivedana
March 21, 2024
Nivedana- A Community Connect Initiative
March 19, 2024
Subscribe to Newsletter
Contact Us
Sri Poornaprajna Evening College
Udupi, Karnataka- 576101
Phone: 0820 252 0743
Email : sppecudupi@gmail.com
Important Links
- Academic
- News and Events
- Staff
- List Item