Poornaprajna Entrepreneurship Development Cell
EDC Bulletin The EDC Activities for the AY 2022-23 were inaugurated by Dr AP Achar, CEO, NMAIC
EDC Bulletin The EDC Activities for the AY 2022-23 were inaugurated by Dr AP Achar, CEO, NMAIC
ಚಿಟ್ಟೆಯಾಗಬೇಕಿದೆ ನನಗೆರೆಕ್ಕೆ ತುಂಬಾ ಕಣ್ಣ ಕೋರೈಸುವ ಬಣ್ಣಮುಟ್ಟಲಾರದಂತೆ ಹಾರಿ ಏರುವ ಬಗೆಗೆಆಗಸವೇ ಬೆರಗಾಗಿ ನೋಡಲಿದೆ ನನ್ನ..ನಾನೊಂದು ನಿರುಪದ್ರವಿ ಕಂಬಳಿಹುಳಎಗರಲಾರೆನು ಎಂದೂ ನಾನಾಗಿ ಮೈಮೇಲೆನೀವಾಗಿ ಮುಟ್ಟಿದರೆ ಗತಿ ಮತಿಯು ಎರಡಿಲ್ಲ ಉಗುರು ಕಿತ್ತುರಿವಂತೆ ಪರಚಿಕೊಳ್ಳುವಿರಲ್ಲೆಬದುಕು ತಾ ನೀಡುವುದು ಸಂಘರ್ಷಗಳ ಸರಮಾಲೆಮೇಲೆನಗೆ ಆತುರವಿಲ್ಲ ಮೂಡಿಸುವುದಕೆ…
ಕ್ಷಣಕ್ಷಣವೂ ಅರಿವು ಅನುಭವವೇ ಗುರು ಇದ ಗುರುತಿಸುವಂತಾಗಿಸಿದ ಗುರುಗಳೆಲ್ಲರಿಗೆ ಶರಣು ಅಕ್ಷರದೊಳಗಿನ ಜ್ಞಾನ ಆತ್ಮಾನುಸಂಧಾನ ಈ ಸ್ಥಾನದಿರವಿಂದ ಹೆಚ್ಚುವುದು ಆತ್ಮಾಭಿಮಾನ ಬೇರೇನು ಬಯಸಿಲ್ಲ ಬುದ್ಧಿಗೆ ಹೆಚ್ಚಲಿ ಹಸಿವು ಮುಗ್ಧತೆಯ ಜೊತೆಗಿರಲಿ ಮನವ ಮುಟ್ಟುವ ಒಲವು ಆಗಸದ ಅಗಾಧತೆ ಅಲೆಯೊಳಗಿನ ಚಿಲುಮೆ ಸಾಗರದ…
You have one face and I've manyBees roam around you, they won't be afraidAnd collect nectar and enjoy themselvesBut it won't happen to me!You attract others with your beautyI attract…
Behold! They are beautiful Do you know them? Yes, they are beautiful! I have never seen them before. Look at their colour, shades of green! Look at their beak, strong,…
Are you enjoying `Cupcakes of Life’? No ..No.. I am not talking about desserts, these cupcakes doesn’t explode in your mouth and makes your tummy happy, instead these cupcakes explodes…
ಬಯಕೆಗಳ ಬೆಂಬತ್ತಿಬೆನ್ನು ತೋರಿಸಿ ನಿಂತೆಯಾ?!ಏನನ್ನೂ ಬಯಸದೆಬಿಗುಮಾನ ಬಿಟ್ಟು ಬಂದವನನೀ ಮರೆತೆಯಾ? ಮರೆತೇನು ಎಂದರೆಮರೆಯಲಾದೀತೇ ಮನಕೆ?ಪ್ರೀತಿಯ ಪಾಠ ಕಲಿಸಿದವ ಆತಜೀವನ ನೀಡಿದವ ಆತಮನಸು ಬಿಟ್ಟೀತೇ ಅವನನ್ನು? ಗುಪ್ತಗಾಮಿನಿಯಾಗಿಹರಿದ ಭಾವನೆಗಳಿಗೆತಡೆಗೋಡೆ ಕಟ್ಟದೆತಪ್ಪು ಮಾಡಿದಳೇ ಆಕೆ?ಈಗ ಪಶ್ಚಾತ್ತಾಪ ಪಡುತಿರುವಳೇ? ಪಶ್ಚಾತ್ತಾಪಕ್ಕಿಂತಅತೀ ದೊಡ್ಡ ಶಿಕ್ಷೆ ಬೇರೊಂದಿದೆಯೇ?ಬದಲಾದ ಮನವೇ…
ಒಂದು ಚಿತ್ರದ ಸೌಂದರ್ಯತೆಅಡಗಿರುವುದುಅದು ಅಪೂರ್ಣವಾಗಿದ್ದರೂಪರಿಪೂರ್ಣವಾಗಿದೆ ಎಂದುತೋರಿಸುವ ಭಾವದಲ್ಲೋ?ಅಥವಾ ಚಿತ್ರ ಪರಿಪೂರ್ಣವಾದಾಗಲೇಅದಕ್ಕೆ ಸೌಂದರ್ಯತೆ ಬರುವುದೋ?ಸುಂದರತೆ ಎನ್ನುವುದುಕಲೆಗಾರನ ಕುಂಚದಲ್ಲಿದೆಯೋ?ಅಥವಾ ನೋಡುಗನ ನೋಟದಲ್ಲಿದೆಯೋ? ಪ್ರೀತಿ ಎನ್ನುವುದು ನೀನು ಬೇರೆಯವರಿಂದ ಪಡೆಯುವುದೋ?ಅಥವಾ ನಿನ್ನಲ್ಲಿರುವುದೋ?ಸಂತೋಷವೆನ್ನುವುದುಹೊರ ಜಗತ್ತಿನಿಂದ ಸಿಗುವುದೋ?ಅಥವಾ ನಿನ್ನೊಳಗೆ ಝರಿಯಾಗಿ ಹರಿಯುತಿರುವುದೋ? ಹಣದ ಹೊಳೆಯಲ್ಲಿ ಹರಿಯುತಮೋಜು ಮಾಡುವವನ ಸುಖ…
दुष्यन्त कुमार का जन्म १ सितंबर १९३३ को उत्तर प्रदेश के बिजनौर जिले के राजपुर नवादा नामक गाँव के एक कृषक परिवार में हुआ । इलाहाबाद विश्वविद्यालय से आपने एम.…